ಶ್ರೀ ಸಾಮಾನ್ಯ

ನಮಸ್ಕಾರ ಪ್ರಿಯ ಓದುಗರೇ. ನನ್ನ blogger ಗೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ. ನಾನು ಗುರುಪ್ರಸಾದ ಹಿರೇಮಠ ಈ blogger ನ editor.
ಈ blogger ನಲ್ಲಿ ವೈವಿಧ್ಯಮಯ , ವಿಚಿತ್ರ ಸುದ್ದಿಗಳನ್ನು ಮತ್ತು ಉಪಯುಕ್ತ ದೈನಂದಿನ ಸುದ್ದಿಗಳನ್ನು ಕನ್ನಡದಲ್ಲಿ ಪ್ರಕಟಿಸಲಾಗುವುದು. ಇಲ್ಲಿ ಪ್ರಕಟಿಸಲಾಗುವ ಸುದ್ದಿಗಳನ್ನು ನಂಬಬಹುದು ಎಂಬ ಭರವಸೆ ನಾನು ಕೊಡಬಲ್ಲೆ. ಜಗತ್ತು ತುಂಬಾ ವಿಶಾಲ ಹಾಗು ಊಹೆಗು ಮೀರಿ ಬೆಳೆದಿದೆ ಎಂಬುವುದರಲ್ಲಿ ಸಂಶಯವಿಲ್ಲ. ಅದರ ಸಂಸ್ಕೃತಿ ಆಚರಣೆಗಳ ಒಂದು ಸಂಕ್ಷಿಪ್ತ ವರದಿ ನಿಮ್ಮ ಮುಂದೆ ಇಡಲಾಗುವುದು. ನಮ್ಮದೊಂದು ಯೂಟ್ಯೂಬ್ channel ಕೂಡಾ ಇದೆ ಹೆಸರು ಶ್ರೀ ಸಾಮಾನ್ಯ ಅಲ್ಲಿಯೂ ನಿಮಗೆ ವಿಡಿಯೋ ಮೂಲಕ ಸುದ್ದಿಗಳನ್ನು ವಿವರಿಸಲಾಗುವುದು. ಅಲ್ಲಿಯೂ ನಮ್ಮ ಚಂದಾದಾರರಾಗಬಹುದು. ಈ post ನಲ್ಲಿ ಕೇವಲ ಪೂರಕ ಮಾಹಿತಿ ನೀಡಲಾಗಿದೆ. ಮುಂದಿನ post ಅನ್ನು ನಿಮಗೆ ಆದಷ್ಟು ಬೇಗ ನೀಡಲಾಗುವುದು.
ಧನ್ಯವಾದಗಳು.
ಜೈ ಕರ್ನಾಟಕ ಮಾತೆ.
ನಮ್ಮನ್ನು ಆದಷ್ಟು ಬೇಗ facebook ನಲ್ಲು ನೋಡಬಹುದು.
ಜೈ ಹಿಂದ್.

Comments

Post a Comment